ಗೋಕಾಕ ಶೂನ್ಯ ಸಂಪಾದನ ಮಠದ ಮುರುಘಾಜೇಂದ್ರ ಸ್ವಾಮೀಜಿ, ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಮದುರ್ಗ-ಬಟಕುರ್ಕಿಯ ಬಸವಪ್ರಭು ಸ್ವಾಮೀಜಿ, ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಹಿರೇಮಠ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಬಸವರಾಜ ಕಡಾಡಿ, ಗ್ರಾ.ಪಂ. ಅಧ್ಯಕ್ಷೆ ಯಲವ್ವ ಶಿಂತ್ರೆ, ಮುಖಂಡರಾದ ಆನಂದ ಮೂಡಲಗಿ, ಅಡಿವೆಪ್ಪ ಕಂಕ್ರಾಳಿ, ನಿಂಗಪ್ಪ ಶಿಂತ್ರೆ, ಸದಾಶಿವ ಮೂಡಲಗಿ, ಬಾಳಪ್ಪ ಮೆಳವಂಕಿ ಸೇರಿದಂತೆ ಉಪಸ್ಥಿತರಿದ್ದರು.