‘ರಿಸಾಲ್ದಾರ ಗಲ್ಲಿಯ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಅ. 16ರಂದು ಬೆಳಿಗ್ಗೆ 7.45ರಿಂದ 9.15, ಸಂಜೆ 6.30ರಿಂದ 7.45ರವರೆಗೆ ವಿಶೇಷ ಸತ್ಸಂಗಗಳನ್ನು ಆಯೋಜಿಸಲಾಗಿದೆ. 17ರಂದು ಬೆಳಿಗ್ಗೆ 10ರಿಂದ 1.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ (ನೋಂದಾಯಿತ) ಯುವ ಸಮ್ಮೇಳನ ನಡೆಸಲಾಗುವುದು. 20ರಂದು ಬೆಳಿಗ್ಗೆ 10ರಿಂದ 1.30ರವರೆಗೆ ಸಾರ್ವಜನಿಕರಿಗಾಗಿ ಭಕ್ತ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.