ಈ ಕುರಿತು ಪ್ರತಿಕ್ರಿಯಿಸಿರುವ ನಾಗರಗಾಳಿ ಉಪ ವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, 'ಜಮೀನುಗಳಲ್ಲಿ ಕಾಡಾನೆಗಳ ಹಿಂಡು ಎರಡು ದಿನಗಳಿಂದ ಸಂಚರಿಸಿ ಆತಂಕದ ಸೃಷ್ಟಿಸಿದ್ದವು. ಆದರೆ, ಕಾಡಾನೆಗಳ
ದಾಳಿಯಿಂದ ಯಾವುದೇ ಬೆಳೆಹಾನಿ ಸಂಭವಿಸಿಲ್ಲ. ಕಾಡಾನೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ವಿಶೇಚ ನಿಗಾ ವಹಿಸಿದೆ' ಎಂದರು.