ಮಾರುತಿ, ಬಸವಣ್ಣ, ಈಶ್ವರಲಿಂಗ ವಿಗ್ರಹಗಳು, ರೇಣುಕಾಚಾರ್ಯ, ವಾಲ್ಮೀಕಿ ಮೊದಲಾದ ಪುತ್ಥಳಿಗೆ ಜೀವ ತುಂಬಿದ್ದಾರೆ. ಬೈಲಹೊಂಗಲ ತಾಲ್ಲೂಕು ಸಂಗೊಳ್ಳಿ, ರಾಮದುರ್ಗ ತಾಲ್ಲೂಕಿನ ಓಬಳಾಪುರ, ಕಿತ್ತೂರು ತಾಲ್ಲೂಕಿನ ಕಿತ್ತೂರು ಸೇರಿ, ಖೋದಾನಪುರ, ಹೊನ್ನಿದಿಬ್ಬ ಬಚ್ಚನಕೇರಿ ಗ್ರಾಮಗಳಲ್ಲಿ ಇವರ ಮೂರ್ತಿಗಳನ್ನು ಕಾಣಬಹುದಾಗಿದೆ.