ಪುರಸಭೆ ಸದಸ್ಯ ರಾಜು ಮುನ್ನೋಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬಾಳಪ್ಪ ಅಕ್ಕತಂಗೇರಹಾಳ, ನಿಂಗಪ್ಪ ಪೂಜೇರಿ, ಬಾಳಪ್ಪ ಘಸ್ತಿ, ಇಂದುಮತಿ ಮಾಳಗೆ, ನಿಂಬೆವ್ವ ಮಾದರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ್ ಹಿರೇಮಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ನಾಯಿಕ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಲ್.ಪೂಜಾರಿ, ಜಿಲ್ಲಾ ಸಂಘದ ಬಾಯನ್ನವರ, ಎನ್.ಬಿ.ಗುಡಸಿ ಇದ್ದರು.