ಸಾಹಿತಿ ದಿ.ಗವೀಶ ಹಿರೇಮಠ ಅವರ ಸ್ಮರಣಾರ್ಥ ಸಾಹಿತಿ ಸುಗಂಧಾ ಡಂಬಳ ಹಾಗೂ ಸಾಹಿತಿ ಗುಡ್ಡಿಹಳ್ಳಿ ನಾಗರಾಜ ಅವರ ಸ್ಮರಣಾರ್ಥ ಹಗಲುವೇಷ ಕಲಾವಿದ ಶಿವಣ್ಣ ಭಾರತಗಿ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷೆ ಭಾರತಿ ಮದಭಾವಿ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವೈಶಾಲಿ ಭರಭರಿ, ಸಾಹಿತಿ ಡಾ.ಲಕ್ಷ್ಮಣ ಚೌರಿ, ಡಾ.ಅಶೋಕ ಜಿರಗ್ಯಾಳ ಅವರನ್ನು ಗೌರವಿಸಲಾಯಿತು.