ಪ್ರತಿಭಟನಾ ಮೆರವಣಿಗೆ:ಪ್ರತಿಭಟನಾಕಾರರುಚನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿ, ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ವಿಭಾಗೀಯ ಸಂಚಾಲಕ ಶಿವಣ್ಣ ಹತ್ತಿ, ವಿ.ಜಿ. ಸೊಪ್ಪಿಮಠ, ಬಸವರಾಜ ಕೊಂಗಿ, ರಾಮಚಂದ್ರ ಸಾಳುಂಕೆ, ಎಂ.ಎಲ್.ಕುಲಕರ್ಣಿ ಸೇರಿ ವಿವಿಧ ಜಿಲ್ಲೆಗಳ ನೂರಾರು ದಿನಗೂಲಿ ನೌಕರರು ಭಾಗವಹಿಸಿದ್ದರು.