‘ಒಂದು ವೇಳೆ ಮೇ 28ರಂದೇ ಕಾರ್ಯಕ್ರಮ ನಡೆಸುವುದಾದರೆ ಅದಕ್ಕೆ ಸಂಬಂಧಿಸಿದಂತೆ ಉಪ ಸಮಿತಿಗಳನ್ನು ರಚಿಸಿ ಪೂರ್ವಸಿದ್ಧತೆ ನಡೆಸಬೇಕು. ಕಿತ್ತೂರು ಕೋಟೆ ಆವರಣ, ಬೆಳಗಾವಿ ವೀರಸೌಧ, ಹುದಲಿ ಹಾಗೂ ಹುಲಕುಂದ ಮೆರವಣಿಗೆ, ರೂಪಕ, ವೇದಿಕೆ ಕಾರ್ಯಕ್ರಮ, ಉಪನ್ಯಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಿತ್ರಪ್ರದರ್ಶನ ಏರ್ಪಡಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.