ಮುಖಂಡರಾದ ಸಿ.ಎಸ್. ನೇಮಗೌಡ, ಶ್ರೀಶೈಲ ಕಾಡದೇವರಮಠ, ಅಣ್ಣಸಾಬ ಪಾಟೀಲ, ಜಾಯಪ್ಪ ದೇಸಾಯಿ, ಗುರುಮೂರ್ತಯ್ಯ ಕಾಡದೇವರಮಠ, ಅಣ್ಣಪ್ಪ ಖೋತ, ತಮ್ಮಣ್ಣ ಮಗರ, ಮಹೇಶ ಕಾಡದೇವರಮಠ, ಶಿವನಿಂಗ ಧಡಕೆ, ಯಶವಂತ ಪೋಳ, ತಾ.ಪಂ. ಸದಸ್ಯ ಯಲ್ಲಪ್ಪ ಮಿರ್ಜಿ, ಬಸವರಾಜ ಬಿರಾದಾರ, ಸುರೇಶ ಗೂಳಪ್ಪನವರ, ಲೋಕೋಪಯೋಗಿ ಇಲಾಖೆ ಎಇಇ ಜಯಾನಂದ ಹಿರೇಮಠ, ಎಂಜಿನಿಯರ್ ಜಿ.ಎಸ್. ಗೂಳಪ್ಪನವರ ಇದ್ದರು.