ಮಲೇರಿಯಾ ನಿರ್ಮೂಲನಾ ದಿನದ ಅಂಗವಾಗಿ ಗಣ್ಯರಿಂದ ಭಿತ್ತಿ ಪತ್ರ ಮತ್ತು ಮಾಹಿತಿ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ತಹಶೀಲ್ದಾರ್ ಪ್ರವೀಣ ಜೈನ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಜಹರ ಖಾನಾಪುರಿ, ಮುಖ್ಯಾಧಿಕಾರಿ ಬಿ.ಎಂ ಮಾನೆ, ಬಿಇಒ ಎಲ್.ವಿ ಯಕ್ಕುಂಡಿ, ಸಿಡಿಪಿಒ ರಾಮಮೂರ್ತಿ, ವೈದ್ಯಾಧಿಕಾರಿಗಳಾದ ಡಾ.ಅನೀಲ ಕೊರಬು, ಡಾ.ಎಂ.ಎಸ್ ಪಲ್ಲೇದ, ಡಾ.ಮಹೇಶ ಕಿವಡಸಣ್ಣವರ, ಡಾ.ಸಂಜೀವ ನಾಂದ್ರೆ, ಡಾ.ಸಂಜಯ ಡುಮಗೋಳ, ಡಾ.ಮಂಜುನಾಥ ದಳವಾಯಿ, ಡಾ.ಪ್ರಭುದೇವ ತೋಡಕರ, ಡಾ.ಪವನ್ ಪೂಜಾರ ಇದ್ದರು.