‘ನಿನ್ನ ಧ್ಯಾನದಲ್ಲಿ’ ಹಾಗೂ ‘ಅಪರಾಧಿ ನಾನಲ್ಲ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೊಟ್ರೇಶ ಉಪ್ಪಾರ, ಡಾ.ಸದಾನಂದ ಬಿಳ್ಳೂರು, ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ, ಗದಗದ ಎ.ಎಸ್. ಮಕಾನದಾರ, ಡಾ.ಎಂ. ಗದಿಗೆಪ್ಪಗೌಡರ, ಪ್ರಾಚಾರ್ಯ ಗಂಗಾಧರ ಎನ್. ಮರಳಹಳ್ಳಿ ಇದ್ದರು.