ಲೇಖಕಿ ಎನ್.ಡಿ.ವೆಂಕಮ್ಮ, ಕಲಾವಿದರಾದ ರಮೇಶ್ ಗೌಡ ಪಾಟೀಲ್, ಎ.ವರಲಕ್ಷ್ಮಿ, ಅಣ್ಷಾಜಿ ಕೃಷ್ಣ ರೆಡ್ಡಿ ಮತ್ತು ಪತ್ರಕರ್ತ ಎಂ.ಅಹಿರಾಜ್ ಸಂವಾದದಲ್ಲಿ ಪಾಲ್ಗೊಂಡರು. ಕೆ.ಕಲ್ಯಾಣಿ ರಂಗ ಗೀತೆಗಳನ್ನು ಹಾಡಿದರು. ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ, ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮತ್ತುಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷೆ ಶ್ರೀದೇವಿ ಇದ್ದರು.