ಮುಖಂಡರಾದ ಕಟಗಿ ರಾಮಕೃಷ್ಣ, ಗುಂಡಿ ರಾಘವೇಂದ್ರ, ಅನಂತ ಸ್ವಾಮಿ, ಚಂದ್ರಕಾಂತ ಕಾಮತ್, ಗುದ್ಲಿ ಪರಶುರಾಮ, ಶಂಕರ್ ಮೇಟಿ, ವೈ. ಯಮುನೇಶ, ಕಿಶೋರ್ ಪತ್ತಿಕೊಂಡ, ಬಸವರಾಜ ನಾಲತ್ವಾಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾ ಚಂದ್ರಶೇಖರ್, ತಿಪ್ಪೇಸ್ವಾಮಿ, ರಾಮು, ಯು. ನೀಲಕಂಠಪ್ಪ, ಯು. ಪಂಪಾಪತಿ, ಮಲ್ಲಾರೆಡ್ಡೆಪ್ಪ, ಯೋಗಲಕ್ಷ್ಮಿ, ಮಂಜುಳಾ ಇದ್ದರು.