ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಐವರನ್ನು ನೇಮಿಸಿ ಉನ್ನತ ಶಿಕ್ಷಣ ಇಲಾಖೆಯು ಜುಲೈ 20ರಂದು ಆದೇಶಿಸಿದೆ.
ಹೆಬ್ರಿ ಶಾಂತೇಶ ಭಿ.ಗಾಮನಗಟ್ಟಿ, ಎಚ್.ಮಹ್ಮದ್ ಗೌಸ್, ಸಿ.ಎಚ್.ಮುರಿಗೇಂದ್ರಪ್ಪ, ಎನ್.ಎಸ್.ಶಿವರೆಡ್ಡಿ, ಪ್ರೊ.ಆರ್.ಜಿ.ದೇಸಾಯಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲಾಗಿದೆ.