ಕರ್ನಾಟಕ ರಾಜ್ಯ ಆರ್ಯವೈಶ್ಯ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಈರೇಶ್ ಇಲ್ಲೂರ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ,ನಗರಸಭೆ ಕಂದಾಯ ಅಧಿಕಾರಿ ಸುಬ್ರಮಣ್ಯ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಎನ್. ಸತ್ಯಮೂರ್ತಿ, ದಕ್ಷಿಣ ರೈಲ್ವೆ ಗಂಗಾವತಿ ನಿಲ್ದಾಣದ ಸಹಾಯಕ ಕಾರ್ಯನಿರ್ವಾಹಕ ಉಮಾ ಮಹೇಶ್, ಪ್ರಾಧ್ಯಾಪಕ ತಿಪ್ಪೇಸ್ವಾಮಿ ಶ್ರೇಷ್ಠಿ, ಕುಮಾರಸ್ವಾಮಿ ಶೆಟ್ಟಿ, ಅನಂತಯ್ಯ ಚೌದ್ರಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಸೂರಿಶೆಟ್ಟಿ ಸಂಜೀವಪ್ಪ ಶೆಟ್ಟಿ, ರಮೇಶ್ ಗುಪ್ತಾ, ಕೆ. ರಾಜೇಂದ್ರ, ಪ್ರೇಮಾ, ಸುವರ್ಣ, ವಿಜಯಲಕ್ಷ್ಮಿ, ಕಟ್ಟಾನಂಜಪ್ಪ, ಬಿ. ನರಸಿಂಹಮೂರ್ತಿ ಇದ್ದರು.