ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 1ರಿಂದ ಬಸವ ಜಯಂತಿ ಪ್ರವಚನ

Last Updated 28 ಏಪ್ರಿಲ್ 2019, 9:44 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವಗುರು ಬಸವೇಶ್ವರರ 886ನೇ ಜಯಂತಿ ಪ್ರಯುಕ್ತ ಮೇ 1ರಿಂದ 7ರ ವರೆಗೆ ನಗರದ ಬಸವೇಶ್ವರ ಬಡಾವಣೆಯ ಬಸವ ಮಂಟಪದಲ್ಲಿ ಪ್ರವಚನ ನಡೆಯಲಿದೆ.

ಸಂಜೆ ಏಳರಿಂದ ಎಂಟು ಗಂಟೆಯ ವರೆಗೆ ನವದೆಹಲಿಯಮಹಾತ್ಮ ಬಸವಾಶ್ರಮ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ‘ಶರಣತತ್ವ ದರ್ಶನ’ ಕುರಿತು ಪ್ರವಚನ ನೀಡುವರು. ಬಳಿಕ ದಾಸೋಹ ನಡೆಯಲಿದೆ ಎಂದು ಬಸವ ಬಳಗದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT