ಹೊಸಪೇಟೆ: ವಿಶ್ವಗುರು ಬಸವೇಶ್ವರರ 886ನೇ ಜಯಂತಿ ಪ್ರಯುಕ್ತ ಮೇ 1ರಿಂದ 7ರ ವರೆಗೆ ನಗರದ ಬಸವೇಶ್ವರ ಬಡಾವಣೆಯ ಬಸವ ಮಂಟಪದಲ್ಲಿ ಪ್ರವಚನ ನಡೆಯಲಿದೆ.
ಸಂಜೆ ಏಳರಿಂದ ಎಂಟು ಗಂಟೆಯ ವರೆಗೆ ನವದೆಹಲಿಯಮಹಾತ್ಮ ಬಸವಾಶ್ರಮ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ‘ಶರಣತತ್ವ ದರ್ಶನ’ ಕುರಿತು ಪ್ರವಚನ ನೀಡುವರು. ಬಳಿಕ ದಾಸೋಹ ನಡೆಯಲಿದೆ ಎಂದು ಬಸವ ಬಳಗದ ಪ್ರಕಟಣೆ ತಿಳಿಸಿದೆ.