ಆಯಿಶಾ ಬೇಗಂ, ಎಚ್.ಎಲ್. ಸಂತೋಷ್ ಕುಮಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ನಂತರ ಭರತ್ ಕುಮಾರ್ ಅವರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ದೀಪಕ್ ಕುಮಾರ್ ಸಿಂಗ್, ಮೊಹಮ್ಮದ್ ಇಮಾಮ್ ನಿಯಾಜಿ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ಯರಿಸ್ವಾಮಿ, ಎಚ್.ಹುಲುಗಣ್ಣ, ರಮೇಶ, ಬಿ.ಮಾರೆಣ್ಣ, ವಿಜಯಕುಮಾರ್, ಬಾಣದ ಗಣೇಶ್, ಓಬಳೇಶ್, ಆಲಂ ಬಾಷಾ, ಮುನಿಯಪ್ಪ, ಸೈಯದ್ ಬುಡೇನ್ ರಾಜಾ, ಹೊನ್ನೂರು ಸ್ವಾಮಿ, ಗುರುರಾಜ, ಶಿವಕುಮಾರ್, ಸುನೀಲ್ ಇದ್ದರು.