ಚುನಾವಣೆ ಪ್ರಚಾರದ ಪ್ರಯುಕ್ತ ಕಾರ್ಡುಗಳನ್ನು ಮುದ್ರಿಸಲಾಗಿದೆ. ಅದರಲ್ಲಿ ಆನಂದ್ ಸಿಂಗ್ ಹಾಗೂ ಅವರ ಪಕ್ಷದ ಮುಖಂಡರುಗಳ ಭಾವಚಿತ್ರವಿದೆ. ಮತದಾನದ ದಿನಾಂಕ, ಸಮಯ ನಮೂದಿಸಲಾಗಿದೆ. ಒಳಭಾಗದಲ್ಲಿ ‘ದೀರ್ಘ ಸುಮಂಗಲಿ’ ಎಂಬ ಬರಹವಿದ್ದು, ಅದರೊಂದಿಗೆ ಬಿಂದಿಯಾ ಅಂಟಿಸಿ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.