‘ಡಿ.ಕೆ. ಶಿವಕುಮಾರ ಅವರು ಬಳ್ಳಾರಿ ತಿರುವಿ ಹಾಕುತ್ತೇನೆ ಎಂದು ಬಂದಿದ್ದಾರೆ. ಆದರೆ, ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ಸಿಗೆ ಎಷ್ಟು ಸ್ಥಾನಗಳಲ್ಲಿ ಗೆಲ್ಲಿಸಿ ಕೊಟ್ಟಿದ್ದೀರಿ. ಮೊದಲು ನಿಮ್ಮ ಮನೆಯಲ್ಲಿ ಭೇಷ್ ಅನ್ನಿಸಿಕೊಂಡು ಬಳ್ಳಾರಿಗೆ ಬನ್ನಿ. ನಿಮ್ಮನ್ನು ಎದುರಿಸಲು ದಲಿತ ಜನಾಂಗದ ಶಾಂತಾ ಒಬ್ಬರೇ ಸಾಕು’ ಎಂದರು.