ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಕಾರ್ಯಕರ್ತರಿಗೆ ಯೋಗ, ವ್ಯಾಯಾಮ ಹೇಳಿಕೊಡಲಾಯಿತು. ಸಂಘದ ಸೇವಾ ಪ್ರಮುಖ ಶ್ರೀನಿವಾಸಜೀ, ಗ್ರಾಮ ಸೇವಾ ಪ್ರಾಂತ ಪ್ರಮುಖ ರಾಜಶೇಖರಜೀ,ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುದ್ಲಿ ಪರಶುರಾಮ, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಎಚ್.ಆರ್.ಗವಿಯಪ್ಪ, ಅಂಜಿನಪ್ಪ, ಕವಿರಾಜ ಅರಸ್, ಸಂಗಪ್ಪ, ರಾಘವೇಂದ್ರ, ಕಾಸೆಟ್ಟಿ ಉಮಾಪತಿ, ರಾಮಚಂದ್ರಗೌಡ, ಬಿಸಾಟಿ ಸತ್ಯನಾರಾಯಣ,ಅಶೋಕ ಜೀರೆ ಇದ್ದರು.