ಡಾ.ಬಿ.ಆರ್. ಅಂಬೇಡ್ಕರ್ ಸಂಘದ ತಾಲ್ಲೂಕು ಅಧ್ಯಕ್ಷ ಎನ್. ವೀರಸ್ವಾಮಿ, ಟ್ರಸ್ಟ್ ಅಧ್ಯಕ್ಷ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ, ಪ್ರಧಾನ ಕಾರ್ಯದರ್ಶಿ ಸಿ. ಸೋಮಶೇಖರ್ ಬಣ್ಣದಮನೆ, ಗೌರವ ಅಧ್ಯಕ್ಷ ಸಿ.ಡಿ. ಈರಣ್ಣ, ಉಪಾಧ್ಯಕ್ಷ ಮಾರುತಿ ಕಾಂಬ್ಳೆ, ಕಾರ್ಯದರ್ಶಿ ಎಚ್.ಸಿ. ರವಿ, ಖಜಾಂಚಿ ಸಿ. ಈಶ್ವರ, ಕಾನೂನು ಸಲಹೆಗಾರ ಸಿ. ಶಿವಮೂರ್ತಿ, ಸದಸ್ಯರಾದ ಬಿ.ವಿ. ನಾಗವೇಣಿ ಸೋಸಲೆ, ಸಿ. ಗಿರಿಜಾ ಸೋಮಶೇಖರ್, ದುರುಗಪ್ಪ ಪೂಜಾರ, ವೆ.ಎಚ್. ಪರಶುರಾಮ, ಸಿ. ಮಾರುತಿ, ಡಾಮಾಣಿ, ಸಿ. ನೀಲಕಂಠ ಉಪಸ್ಥಿತರಿರುವರು.