ಉದ್ಯಾನದಿಂದ ಬೆಳಿಗ್ಗೆ 10, 11.30, ಮಧ್ಯಾಹ್ನ 1.15, 3.15 ಹಾಗೂ ಸಂಜೆ 5ಕ್ಕೆ ನಿರ್ಗಮಿಸುವ ಬಸ್, ಪಾಪಿನಾಯಕನಹಳ್ಳಿ, ಕಾರಿಗನೂರು, ಬಳ್ಳಾರಿ ವೃತ್ತದ ಮೂಲಕ ಕೇಂದ್ರ ಬಸ್ ನಿಲ್ದಾಣ ಬಂದು ಸೇರಲಿದೆ. ಸಾರ್ವಜನಿಕರು ಬಸ್ಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶೀನಯ್ಯ ತಿಳಿಸಿದ್ದಾರೆ. ಕೋವಿಡ್ ಲಾಕ್ಡೌನ್ನಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು.