‘ಭೂತ, ಪ್ರೇತಗಳಿಗೆ ಬೃಹತ್ ಅನ್ನಸಂತರ್ಪಣೆ ಮಾಡಿದರೆ ಕೊರೊನಾ ದೂರವಾಗುವುದು ಎಂಬ ಪರಿಕಲ್ಪನೆಯನ್ನು ಇಡೀ ಊರಿನ ಜನರಿಗೆ ಡಂಗೂರ ಸಾರಿಸಿ, ಮೇ 21ರಂದು ಒತ್ತಾಯಪೂರ್ವಕವಾಗಿ 5 ಕೆಜಿ ಅನ್ನ ಮಾಡಿಸಿ, ಮೂರ್ನಾಲ್ಕು ಟ್ರ್ಯಾಕ್ಟರ್ ಟ್ರಾಲಿಯ ತುಂಬ ತುಂಬಿ ಆ ಅನ್ನವನ್ನು ರಾತ್ರಿಪೂರ ಊರಿನ ಸುತ್ತ ಚೆಲ್ಲಿದ್ದಾರೆ. ಅದು ಟಿವಿಗಳಲ್ಲಿ ರಾಜ್ಯ ಸುದ್ದಿಯಾಗಿರುವುದು ನೋವಿನ ವಿಚಾರವಾಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.