ಪರಿಷತ್ತಿನ ಕಾರ್ಯದರ್ಶಿ ಎಚ್.ಎಂ. ಜಂಬುನಾಥ,ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್, ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಕೆ. ನಾಗರಾಜ, ಕಂಪ್ಲಿ ಘಟಕದ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಪ್ರಮುಖರಾದ ನಿಂಬಗಲ್ ರಾಮಕೃಷ್ಣ, ಮಧುರಚೆನ್ನ ಶಾಸ್ತ್ರಿ, ಎನ್. ನಾಗರಾಜ, ಎರ್ರಿಸ್ವಾಮಿ, ಎಸ್.ಎಂ. ಗಿರೀಶ್, ನೂರ್ ಜಹಾನ್, ವಿಶ್ವನಾಥ ಕವಿತಾಳ, ಸೋದಾ ವಿರೂಪಾಕ್ಷಗೌಡ, ಸೌಭಾಗ್ಯಲಕ್ಷ್ಮಿ, ಉಮಾ ಮಹೇಶ್ವರ ಇದ್ದರು.