ಇದೇ ವೇಳೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎಸ್. ಗುರುರಾಜ ರಾವ್, ಕೆ. ಪ್ರಭಾಕರ ರಾವ್, ಶ್ರೀಪಾದ್ ಪೂಜಾರ್, ಮುದ್ಲಾಪುರ ನಾಗರಾಜ ರಾವ್ (ಉಪಾಧ್ಯಕ್ಷರು), ವೇಣುಗೋಪಾಲ ವೈದ್ಯ ಕೋಟೆ (ಪ್ರಧಾನ ಕಾರ್ಯದರ್ಶಿ), ಶ್ರೀಕಾಂತ ಅಗ್ನಿಹೋತ್ರಿ (ಕೋಶಾಧ್ಯಕ್ಷ), ರಮೇಶ ಪುರೋಹಿತ (ಕೋಶಾಧಿಕಾರಿ), ಶ್ರೀಧರ ಆಚಾರ ಮತ್ತುವಿನಾಯಕ (ಮರಿಯಮ್ಮನಹಳ್ಳಿ ಸಂಚಾಲಕರು), ಸತ್ಯನಾರಾಯಣ ರಾವ್ ಮತ್ತು ಸುಬ್ಬಾರಾವ್ (ಕಮಲಾಪುರ ಘಟಕದ ಸಂಚಾಲಕರು), ಮಾಲ್ಲಾರಿ ದೀಕ್ಷಿತ್, ಡಬ್ಲ್ಯೂ.ಎಲ್. ಪ್ರಸಾದ್, ಬಿ. ರಘುಪತಿ, ಕೆ. ಎಸ್. ಕೃಷ್ಣಮೂರ್ತಿ, ಮುದ್ಲಾಪುರ ಶಂಕರ, ಕೆ. ಕಿರಣ ಕುಮಾರ್, ಎಂ. ಕೆ. ಗುರುರಾಜ, ಯಶವಂತ ಸಾನಬಾಳ, ಗುರು ಪ್ರಸಾದ ಕಡ್ಲಬಾಳು, ರವಿ ದೇಶಪಾಂಡೆ (ಸದಸ್ಯರು).