ಜ.8 ಮತ್ತು 9ರಂದ ಬಳ್ಳಾರಿ ತಾಲೂಕಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ನಗರದ ಬಯಲು ರಂಗಮಂದಿರ, ಕುರುಗೋಡು ಸರ್ಕಾರಿ ಪದವಿಪೂರ್ವ ಕಾಲೇಜು,ಯರ್ರಂಗಳಿ ವಸತಿ ಶಾಲೆ, ಜ.11 ಮತ್ತು 12ರಂದು ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ವಸತಿ ಶಾಲೆ, ಸಿರಿಗೇರಿ, ಸಿರಗುಪ್ಪ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆ.