ರಂಗಜ್ಯೋತಿ ಯಾತ್ರೆ: 27ರಂದು ಬೆಳಿಗ್ಗೆ 9ಕ್ಕೆ ಚೆಳ್ಳಗುರ್ಕಿ ಎರ್ರಿತಾತನವರ ದೇವಸ್ಥಾನದಿಂದ ರಂಗಜ್ಯೋತಿ ಯಾತ್ರೆಯು ದೊಡ್ಡನಗೌಡ ಸಮಾಧಿಯಿಂದ ಪರಮದೇವನಹಳ್ಳಿ, ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಿಲಹಳ್ಳಿ ಮೂಲಕ ನಗರದ ರಾಘವ ಕಲಾ ಮಂದಿರ ತಲುಪಿ ರಾಘವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. 28ರಂದು ಅಂಚೆ ಚೀಟಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.