ಸಹಾಯಕ ಪ್ರಾಧ್ಯಾಪಕ ತಿಪ್ಪೇರುದ್ರ ಸಂಡೂರು, ಮುಖ್ಯಶಿಕ್ಷಕಿ ಆರ್.ಎಸ್. ಅಕ್ಕಮಹಾದೇವಿ, ಬಸವ ಕಿರಣ ಇದ್ದರು. ನಾಗಪುಷ್ಪಲತಾ, ನಾಗರಾಜ ಪತ್ತಾರ್, ಅನುರಾಧ ಪತ್ತಾರ್, ಕರುಣಾನಿಧಿ, ಎ. ಸುಜಾತ ಕರುಣಾನಿಧಿ, ಗೌತಮಿ, ಪುಷ್ಪ ಮಲ್ಲಿಕಾರ್ಜುನ, ಸುಜಾತ ಕೊಂಡನಾಯಕನಹಳ್ಳಿ, ಮಲ್ಲಿಕಾರ್ಜುನ ಟಿ. ತುರುವನೂರು, ಆದ್ಯ ಬಸವರಾಜ, ಯಲ್ಲಪ್ಪ ಭಂಡಾರಕರ್, ಉಮಾ ಮಹೇಶ್ವರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.