ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ. ವಿಶ್ವನಾಥ, ಅಧಿಕಾರಿಗಳಾದ ಪಿ. ಮಲ್ಲಿಕಾರ್ಜುನ, ಪಿ. ಗೋಪಿನಾಯ್ಕ ಕರೂರು ಬೆಳೆಗಾರರೊಂದಿಗೆ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡರು. ರೈತರಾದ ಶಶಿಕಲಾ ಜಿ. , ಸಿ.ಎರ್ರೆಪ್ಪಗೌಡ , ಕೊಂಚಿಗೇರಿ ಬಳ್ಳಾರಿ ಸಣ್ಣ ಎರ್ರೆಪ್ಪ, ಮುದ್ದುಬಸಪ್ಪ, ವೀರೇಶಮುದ್ದುಬಸಪ್ಪ, ಬಳ್ಳಾರಿ ಗಾದಿಲಿಂಗಪ್ಪ, ಪಂಪನಗೌಡ ಮತ್ತು ಅಮರೇಗೌಡ , ಡಿ.ಎರ್ರೆಪ್ಪ ಗೌಡ ಮತ್ತು ವೀರೇಶಗೌಡ ಇದ್ದರು.