ಅರಣ್ಯ ಕೃಷಿಕ ಎಚ್.ವಿ. ಸಜ್ಜನ, ಸಾವಯವ ಕೃಷಿಕ ಅನ್ನಪೂರ್ಣಮ್ಮ ಅವರಿಗೆ ಪತಂಜಲಿ ಕೃಷಿಕ ಸಮ್ಮಾನ ಮಾಡಲಾಯಿತು. ಉದ್ಯಮಿಭೂಪಾಳ ರಾಘವೇಂದ್ರ ಶೆಟ್ಟಿ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಭಾರತ ಸ್ವಾಭಿಮಾನ ಜಿಲ್ಲಾ ಪ್ರಭಾರಿ ಬಾಲಚಂದಶರ್ಮಾ, ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಸಹಪ್ರಭಾರಿ ದಾಕ್ಷಾಯಣಿ ಶಿವಕುಮಾರ, ಯುವ ಭಾರತ ಪ್ರಭಾರಿ ಕಿರಣಕುಮಾರ, ಕಿಸಾನ ಸೇವಾ ಸಮಿತಿಯ ಪ್ರಭಾರಿ ಕೃಷ್ಣ ನಾಯಕ, ಪೂಜಾ ಐಲಿ, ಜಯಶ್ರೀ ವೀರೇಶ, ಅಶೋಕ ಚಿತ್ರಗಾರ ಇದ್ದರು.