‘ಕೋವಿಡ್ ನಿಷೇಧಾಜ್ಞೆಯಿಂದಾಗಿ ಬಿಡಾಡಿ ದನಗಳು, ಬೀದಿ ನಾಯಿಗಳು ಆಹಾರವಿಲ್ಲದೆ ಸಂಕಷ್ಟ ಎದುರಿಸುತ್ತಿವೆ. ಅದನ್ನು ಮನಗಂಡು ಅವುಗಳ ನೆರವಿಗೆ ವಿಕಾಸ್ ಜೈನ್ ಅವರು ಮುಂದೆ ಬಂದಿರುವುದು ಉತ್ತಮ ಸಂಗತಿ. ಕಷ್ಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ರಘುಕುಮಾರ ಹೇಳಿದರು.