ಸಮುದಾಯ ಸಂಘಟನೆಯ ಎ.ಕರುಣಾನಿಧಿ ಕ್ರಾಂತಿಗೀತೆ ಹಾಡಿದರು. ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈ.ಮಂಜುನಾಥ, ತಾಲ್ಲೂಕು ಕಾರ್ಯದರ್ಶಿ ಕಲ್ಯಾಣಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ರಮೇಶ್, ಬಂಡೆ ತಿರುಕಪ್ಪ, ಪವನ್ಕುಮಾರ್, ಕಿನ್ನಾಳ್ ಹನುಮಂತ, ಬಿ.ಟಿ.ಸೂರ್ಯಕಿರಣ್, ವಿಜಯ್, ಬಿಸಾಟಿ ತಾಯಪ್ಪ ನಾಯಕ, ಬಿ.ರಾಜು, ಸಿದ್ದಲಿಂಗಪ್ಪ, ಹನುಮ ನಾಯ್ಕ ಇದ್ದರು.