‘ಸಿನಿಮಾ ಪ್ರದರ್ಶಿಸಲು ಅವಕಾಶ ಕೊಟ್ಟ ನಂತರವೂ ಜನರೇ ಅದನ್ನು ನೋಡದಿದ್ದರೆ ವಿರೋಧ ಸ್ಪಷ್ಟವಾಗುತ್ತದೆ. ಇದಕ್ಕೆ ಆಸ್ಪದ ಕೊಡದೆ ಕೆಲವರು ಮಾತ್ರ ಕನ್ನಡಿಗರಿಗೆ ಏನು ಬೇಕು, ಏನು ಬೇಡ ಎಂಬುದನ್ನು ನಿರ್ಧರಿಸುವುದು ಯಾವ ನ್ಯಾಯ? ಸಿನಿಮಾಕ್ಕಾಗಿ ನೂರಾರು ತಂತ್ರಜ್ಞರು, ಸಹಕಲಾವಿದರು, ಕಾರ್ಮಿಕರು, ಪ್ರತಿಭಾವಂತರು ದುಡಿದಿರುತ್ತಾರೆ. ನಿರ್ಮಾಪಕನ ಬಂಡವಾಳದ ಗತಿ ಏನು? ಇದರಿಂದ ಆಗುವ ದೊಂಬಿ, ಗಲಭೆಗಳಿಗೆ ಜನಸಾಮನ್ಯರೇ ಬೆಲೆ ತೆರಬೇಕಾಗಬಹುದು’ ಎಂದು ಹೇಳಿದ್ದಾರೆ.