ಸನ್ಮಾನ: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸುಪ್ರಿತಾ, ಬಿ.ಎಂ.ಅಫ್ರಿನ್, ಎಚ.ಕೆ.ಕಾವ್ಯ, ಕುಸುಮ, ಅನುಪಲ್ಲವಿ, ನಾಗರಾಜಗೌಡ ಅವರನ್ನು, ಸಾಧಕ ಈಜು ಕ್ರೀಡಾಪಟುಗಳಾದ ಉತ್ತೇಜ್, ಗೋಪಿಚಂದ್, ಯೋಜಿತ್ ಮತ್ತು ಪ್ರಶಾಂತ್, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ಗೃಹರಕ್ಷಕ ದಳದ ಎಚ್.ತಿಪ್ಪೇಸ್ವಾಮಿ ಮತ್ತು ಎಸ್.ಎಂ.ಗಿರೀಶ ಸಂದರ್ಭದಲ್ಲಿ ಗಣ್ಯರು ಪುರಸ್ಕರಿಸಿದರು.