' ಶಾಸಕ, ಸಚಿವರಾಗಿದ್ದಾಗ ಮಾತಾಡದ ಆನಂದ್ ಸಿಂಗ್, ಅನಿಲ್ ಲಾಡ್ ಈಗ ಹೋರಾಟ ಮಾಡ್ತೀವಿ ಎಂದು ಬಂದಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಅವರು, ಧಿಡೀರನೆ ರೈತರಿಗೋಸ್ಕರ ಏನೇ ಹೋರಾಟಕ್ಕೆ ಸಿದ್ದ ಎಂದು ಬಂದಿರುವುದು ಅನುಮಾನ ಮೂಡಿಸುತ್ತದೆ' ಎಂದ ಅವರು, ' ರಾಜಕೀಯ ಲಾಭಕ್ಕಾಗಿ ಇಬ್ಬರೂ ರೈತರ ಪರ ಬಂದಿದ್ದಾರೆ' ಎಂದು ಆರೋಪಿಸಿದರು.