ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್, ಸೋಮಶೇಖರ ಗೌಡ, ಸಿಐಟಿಯು ಕಾರ್ಯದರ್ಶಿ ಜೆ.ಸತ್ಯಬಾಬು, ಸಮಿತಿಯ ಪ್ರಮುಖರಾದ ಟಿ.ಜಿ.ವಿಠಲ್, ಕುಮಾರನಾಯ್ಡು, ಆರ್.ಎಸ್.ಬಸವರಾಜು, ಕೆ.ನಾಗಭೂಷಣರಾವ್, ಆಶಾ ಸಂಘಟನೆಯ ಶಾಂತಾ , ಆದಿಮೂರ್ತಿ, ತಿಪ್ಪಯ್ಯ, ಗಂಗೂನಾಯಕ್ ವೇದಿಕೆಯಲ್ಲಿದ್ದರು.