ಗುರಿ ಸಾಧನೆ ಶೂನ್ಯ:‘ತಾಲ್ಲೂಕಿನ ಒಟ್ಟು ಮುಂಗಾರು ಹಂಗಾಮಿನಲ್ಲಿ 28,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ 1,650 ಹೆಕ್ಟೇರ್, ಮೆಕ್ಕೆಜೋಳ 300 ಹೆಕ್ಟೇರ್ನಲ್ಲಿ ಬೆಳೆಯುವ ಗುರಿ ಇತ್ತು. ಆದರೆ, ಗುರಿ ಸಾಧನೆಯಲ್ಲಿ ಶೂನ್ಯದಲ್ಲಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.