ಅಕ್ರಮ ದಾಸ್ತಾನು ಮಾಡಿದ್ದ ಅಮಾನುಲ್ಲಾ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ ಅಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಆರ್. ಅಜಿತ್ ಕುಮಾರ್, ಶಿರಸ್ತೇದಾರ ಎಚ್. ನಾಗರಾಜ್, ಎಎಸ್ಐ ಕುಮಾರ್, ಕಾನ್ಸ್ಟೆಬಲ್ ಪಿ.ಸಿ. ನಾಗರಾಜ್, ಗ್ರಾಮ ಸಹಾಯಕ ಮೋಹನ್, ಮಂಜುನಾಥ ಪಾಲ್ಗೊಂಡಿದ್ದರು.