ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಲ್.ಶ್ರೀಧರ, ಗಂಗಾಮತ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಗಾಳೆಪ್ಪ, ಮುಖಂಡರಾದ ಅಭಿಮನ್ಯು, ಕೂಡ್ಲಿಗಿ ಪಕೀರಪ್ಪ, ಎರಿಸ್ವಾಮಿ.ಕೆ, ಅಂಬಿಗರ ಮಂಜುನಾಥ, ಪ್ರಕಾಶ್ ತಲ್ಲೇರಿ, ಸರ್ದಾರ್ ಯಮನೂರಪ್ಪ, ಎಂ.ವಿಶ್ವನಾಥ, ಮೇಘರಾಜ, ಜಾಲಗಾರ ಮಂಜುನಾಥ, ಎಂ. ವಿಶ್ವನಾಥ, ಸುರೇಶ ಬಾರ್ಕಿ, ಕಂಪ್ಲಿ ಹನುಮಂತಪ್ಪ, ಮೇಘನಾಥ, ಎಂ. ಸಣ್ಣಕ್ಕೆಪ್ಪ, ಮಡ್ಡಿ ಹನುಮಂತಪ್ಪ, ಬಾರಿಕೇರ್ ನಾಗರಾಜ, ಸುಭಾಷ್ ಚಂದ್ರ, ಎಸ್.ನಾಗರಾಜ ಇದ್ದರು.