ವೇದಿಕೆಯ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಎಸ್.ಎಂ. ಜಾಫರ್, ಪದಾಧಿಕಾರಿಗಳಾದ ಅಮರೇಶಪ್ಪ, ಫಯಾಜ್, ಜೆ. ಮಂಜುನಾಥ್, ಮೊಹಮ್ಮದ್ ಬಾಷಾ, ಅಮೀರ್, ಹಮೀದ್, ಅಮ್ಮನಗೌಡ್ರು, ರಾಜ, ಫಿರೋಜ್, ಬಲದೇವ್, ಅನಿಲ್, ರಾಜು, ಸುಮಾ, ಸುವರ್ಣ, ಲಕ್ಷ್ಮಿ ಇದ್ದರು.