ವೇದಿಕೆಯ ತಾಲ್ಲೂಕು ಅಧ್ಯಕ್ಷ ಟಿ. ಹನುಮಂತಪ್ಪ ಶ್ರೀನಿವಾಸ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಫರ್, ಮುಖಂಡರಾದ ಬಿ.ವಿರೂಪಾಕ್ಷ, ಮಂಜು, ಅಮೀರ್, ಫಿರೋಜ್, ಅಬ್ದುಲ್ ಹಮೀದ್, ಶಂಷುದ್ದೀನ್, ರಾಘು, ದೊರೆ, ಕೊಟ್ರೇಶ್, ಟಿಪ್ಪು, ಲಕ್ಷ್ಮಿ, ಸುವರ್ಣ, ರಂಗಮ್ಮ, ಶಕುಂತಲ, ಎಸ್.ಮಾಲ ಪಾಲ್ಗೊಂಡಿದ್ದರು.