ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ವಿರೂಪಾಕ್ಷಯ್ಯ, ಖಜಾಂಚಿ ಎ. ವೈಜನಾಥ, ಸಂತೋಜಿರಾವ್, ಬಿ.ರಾಮಣ್ಣ, ದೇವದಾಸ್, ಆರ್.ಜಂಬುನಾಥ, ತಿಪ್ಪೇಸ್ವಾಮಿ, ಕೂಡ್ಲಿಗಿ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ.ವೀರಯ್ಯ ಸ್ವಾಮಿ, ಸಂಘದ ತಾಲ್ಲೂಕು ಉಪಾಧ್ಯಕ್ಷ ಶಿವದೇವಯ್ಯ ಸ್ವಾಮಿ, ಎ.ಎಂ.ಮಲ್ಲಿಕಾರ್ಜುನಯ್ಯ, ಪಿ.ತಿಪ್ಪೇಸ್ವಾಮಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಪಿ.ವಿರೂಪಾಕ್ಷಯ್ಯ, ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ವ್ಯವಸ್ಥಾಪಕ ಬಿ.ಎಚ್.ಎಂ.ಕುಮಾರಸ್ವಾಮಿ, ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲ, ಕಂಪ್ಲಿ ಗಂಗಾಧರಯ್ಯ, ಸಂಡೂರು ಕುಮಾರಸ್ವಾಮಿ, ಶರಣಯ್ಯ ಚರಂತಿಮಠ ಇದ್ದರು.