ವಿಜಯನಗರ ಜಿಲ್ಲೆ ಕುರಿತು ಮಾತನಾಡಿದ ಅವರು, ‘ಚುನಾವಣೆ ನಂತರ ಜಿಲ್ಲೆ ವಿಭಜನೆ ಬಗ್ಗೆ ಯೋಚಿಸುವೆವು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಜಿಲ್ಲೆ ಅಖಂಡವಾಗಿರಬೇಕು ಎನ್ನುವುದೇ ನನ್ನ ನಿಲುವು’ ಎಂದು ಸ್ಪಷ್ಟಪಡಿಸಿದರು.ಯನ್ನು ಒಡೆಯುವುದು ಬೇಡ ಎಂದು ನಾನು ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇನೆ.ಶಾಸಕರಾದ ಕರುಣಾಕರರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಅವರೂ ಜಿಲ್ಲೆ ಅಖಂಡವಾಗಿರಲಿ ಎಂದೇ ಹೇಳಿದ್ದಾರೆ.ಅಂದಿನ ಸಭೆಗೆ ಬಂದವರಲ್ಲಿ 90% ಜಿಲ್ಲೆ ವಿಭಜನೆ ಬೇಡ ಎಂದೇ ಅಭಿಮತ ಸೂಚಿಸಿದ್ದೇವೆ’ ಎಂದು ಹೇಳಿದರು.