ಟ್ರಸ್ಟ್ ರಾಜ್ಯ ಘಟಕದ ಉಪಾಧ್ಯಕ್ಷ ಪ್ರಲ್ಹಾದ್ ಭೂಪಾಳ್, ರಾಜ್ಯ ಪ್ರಧಾನ ಕಾರ್ಯದರ್ಶಿ ವ್ಯಾಸರಾಜ್ ಜೋಷಿ, ಜಿಲ್ಲಾ ಅಧ್ಯಕ್ಷ ವಿನಾಯಕ ಸ್ವಾಮಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಅಕ್ಕಿ ಬಸವರಾಜ್, ಪಿ.ಸಂದೀಪ್ ನಾಯ್ಡು, ಸೂರಿ ಬಂಗಾರು, ರಾಮಾಂಜನೇಯಲು, ಇಮ್ರಾನ್, ಮೌಲಾ ಹುಸೇನ್, ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಆಚಾರ್ ಇದ್ದರು.