5-6 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೆನೆ. ಆದರೆ ಪಕ್ಷ ನನ್ನನ್ನು ಗುರುತಿಸಿಲ್ಲ. ಈ ಬಾರಿ ಯಾರ ಮಾತಿಗೂ ಜಗ್ಗದೆ, ಸ್ಪರ್ಧಿಸಲಿದ್ದೆನೆ. ತಮ್ಮ ಬಳಿ ಹಣ ಬಲವಿಲ್ಲದಿದ್ದರೆನು ಕೈಮುಗಿದು ಜನರ ಬಳಿ ಹೋಗುತ್ತೆನೆ. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಉಚಿತ ಶಿಬಿರಗಳನ್ನು ನಡೆಸಿದ್ದೆನೆ ಎಂದರು.