ಪ್ರತಿಭಟನೆಯನ್ನು ಬೆಂಬಲಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ, ಸೋಮಶೇಖರ್, ಶೇಷು, ವಾಸುದೇವ, ರಮೇಶ, ಬುದ್ಧ–ಬಸವ–ಅಂಬೇಡ್ಕರ್ ಸಂಘಟನೆಯ ಕಾರ್ಯದರ್ಶಿ ಮಧುರ ಚೆನ್ನ ಶಾಸ್ತ್ರಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ವೆಂಕಟೇಶ, ಗುಜ್ಜಲ ಗಣೇಶ, ಆಟೊ ಯೂನಿಯನ್ ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.) ಮುಖಂಡ ಮಂಜುನಾಥ, ಸಂತೋಷ, ಶಿವ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ.) ಮುಖಂಡ ರಮೇಶ ಭಾಗವಹಿಸಿದ್ದರು.