ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ, ಹಿರಿಯ ಮುಖಂಡ ಸಿದ್ದೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಕೃಷ್ಣಯ್ಯ, ಸಚಿನ್ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಪಿ.ವಿಜಯಕುಮಾರ್, ಅಬ್ಬೂರುದೊಡ್ಡಿ ಎ.ಆರ್.ವೆಂಕಟಪ್ಪ, ಹುಲುವಾಡಿ ಎಚ್.ಪಿ.ಪ್ರಕಾಶ್, ಚಿಕ್ಕನದೊಡ್ಡಿ ಶಿವಪ್ಪ ಭಾಗವಹಿಸಿದ್ದರು.