ಈ ವಿಷಯ ತಿಳಿದ ಪಟ್ಟದ ಯುವ ಬ್ರೀಗೇಡ್ ಯುವಕರು, ಸಾರ್ವಜನಿಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಸಲಿಕೆ ಪುಟ್ಟಿ ಹಿಡಿದು ಗುಂಡಿಗಳನ್ನು ಮುಚ್ಚಿದರು. ಯುವ ಬ್ರಿಗೇಡ್ ಸಂಚಾಲಕ ಕೆ.ಎಚ್.ಎಂ.ಸಚಿನ ಮಾರ್, ಎಚ್.ಎಂ.ಗಂಗಾಧರ, ವಿವೇಕಾ
ನಂದ, ಭರತ್, ವೀರೇಶ್, ಸುರೇಶ್, ಮಂಜುನಾಥ, ಕಾವಲಿ ನಾಗರಾಜ, ವಿನಯ್ ಹಿರೇಮಠ, ರಾಮಂಜನಿ, ರಾಘವೇಂದ್ರ, ಕಂದಾಯ ಇಲಾಖೆಯ ಶಿವಕುಮಾರು, ವಾಸು ಮತ್ತು ಮಹೇಶ್ ಈ ಸಂದರ್ಭದಲ್ಲಿ ಇದ್ದರು.