16 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅವರ ವಿವರ ಇಂತಿದೆ. ಬಿಜೆಪಿಯಿಂದ ಆನಂದ್ ಸಿಂಗ್, ಜೆ.ಡಿ.ಎಸ್.ನ ಎನ್.ಎಂ. ನಬಿ, ಕಾಂಗ್ರೆಸ್ನ ವೆಂಕಟರಾವ ಘೋರ್ಪಡೆ, ರಾಷ್ಟ್ರೀಯವಾದಿ ಕಾಂಗ್ರೆಸ್ನಿಂದ ಮಮತಾ, ಕರ್ನಾಟಕ ರಾಷ್ಟ್ರ ಸಮಿತಿಯ ಪ.ಯ. ಗಣೇಶ, ಉತ್ತಮ ಪ್ರಜಾಕೀಯ ಪಕ್ಷದ ಲಂಬಾಣಿ ಮಹೇಶ, ಕಾಂಗ್ರೆಸ್ಸಿನ ನಿಂಬಗಲ್ ರಾಮಕೃಷ್ಣ, ಪಕ್ಷೇತರರಾದ ಅಲಿ ಹೊನ್ನೂರ್, ಕೆ. ಉಮೇಶ್, ಕವಿರಾಜ ಅರಸ್, ಕಿಚಿಡಿ ಕೊಟ್ರೇಶ್, ಕಂಡಕ್ಟರ್ ಪಂಪಾಪತಿ, ಪರಶುರಾಮ ಕಲ್ಲಾಳ್, ಮಾರ್ಕಂಡಪ್ಪ, ಸಿ.ಎಂ. ಮಂಜುನಾಥ, ಎಚ್. ಶಬ್ಬೀರ್.