ಪ್ರಾಚಾರ್ಯ ವಿ.ಎಸ್.ಪ್ರಭಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ, ವಿ.ಎಸ್.ಕೆ. ವಿ.ವಿ. ನಿವೃತ್ತ ಪ್ರಭಾರ ಕುಲಪತಿ ಎಸ್.ಜಯಣ್ಣ, ಬಳ್ಳಾರಿ ಜಿಲ್ಲಾ ವಿಜ್ಞಾನ ಕೇಂದ್ರದ ಪಿ.ನಾಗಭೂಷಣ, ಪ್ರಾಧ್ಯಾಪಕ ಜೆ.ಕೃಷ್ಣ, ಕಾರ್ಯಕ್ರಮದ ಸಂಚಾಲಕ ಮೃತ್ಯುಂಜಯ ರುಮಾಲೆ, ಪ್ರಭುಗೌಡ,ಗೋವಿಂದರಾಜು, ಲಕ್ಷ್ಮಣ ಕರಿಭೀಮಣ್ಣವರ್, ಬಸವರಾಜ, ಭಾರತಿ, ಲೋಕನಾಥ, ಆನಂದ್ ಹಳ್ಳಿ ಇದ್ದರು.